ರೇಖೆ -೧೬
ದೇವರು ನಮ್ಮನ್ನು ಕೈ ಬಿಡಲಾರ ನಿಜ, ಹಾಗೆಂದು ಈಜು ಬಾರದೆ ಸಮುದ್ರಕ್ಕೆ ಧುಮುಕುವುದು ಮೂರ್ಖತನದ ಪರಮಾವಧಿ …
ರೇಖೆ -೧೭
ಸಹನೆ ಅಂದ್ರೆ ಮೌನವಾಗಿರುವುದಲ್ಲ. ಮೌನ ಅಂದ್ರೆ ಎಲ್ಲವನೂ ಸಹಿಸಿಕೊಳ್ಳುವುದಲ್ಲ…
ರೇಖೆ -೧೮
ಕಣ್ಣಿಗೆ ನೂರು ಮುಖ …! , ಮನಸಿಗೆ ಒಂದೇ ಮುಖ ..
ರೇಖೆ -೧೯
ದ್ವೇಷವನ್ನು ಪ್ರೀತಿಯಿಂದ ಗೆಲ್ಲೋಣ… ಮುಳ್ಳನ್ನು ಮುಳ್ಳಿನಿಂದ ತೆಗೆದರೆ ನೋವು ಹೆಚ್ಚಾಗುತ್ತೆ..
ರೇಖೆ -೨೦
ಹೌದು.. ನಾನು ಹೆಜ್ಜೆ ಹಿಂದಿಟ್ಟದ್ದು ನಿಜ.. ಸಿಂಹ ನಾಲ್ಕು ಹೆಜ್ಜೆ ಹಿಂದಿಟ್ಟಿದೆ ಅಂದರೆ ಮುಂದೆ ದೊಡ್ಡ ದಾಳಿಗೆ ಸಿದ್ದವಾಗಿದೆ ಎಂದರ್ಥ…